ADVERTISEMENT

ಘಾಟಿ ಸುಬ್ರಹ್ಮಣ್ಯಸ್ವಾಮಿ ಹರಕೆ ತೀರಿಸಿದ ಕ್ರಿಕೆಟಿಗ ಕುಲ್ದೀಪ್ ಸೇನ್

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2024, 15:47 IST
Last Updated 8 ಡಿಸೆಂಬರ್ 2024, 15:47 IST
<div class="paragraphs"><p>ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭಾನುವಾರ ಐಪಿಎಲ್‌ ಪಂಜಾಬ್ ಕಿಂಗ್ಸ್ ವೇಗಿ ಬೌಲರ್ ಕುಲದೀಪ್ ರಾಂಪಾಲ್ ಸೇನ್ ಸುಬ್ರಹ್ಮಣ್ಯ ದೇವಾಲಯ ಪೂಜೆ ಸಲ್ಲಿಸಿದರು</p></div>

ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭಾನುವಾರ ಐಪಿಎಲ್‌ ಪಂಜಾಬ್ ಕಿಂಗ್ಸ್ ವೇಗಿ ಬೌಲರ್ ಕುಲದೀಪ್ ರಾಂಪಾಲ್ ಸೇನ್ ಸುಬ್ರಹ್ಮಣ್ಯ ದೇವಾಲಯ ಪೂಜೆ ಸಲ್ಲಿಸಿದರು

   

ದೊಡ್ಡಬಳ್ಳಾಪುರ: ಪಂಜಾಬ್ ಕಿಂಗ್ಸ್ ಐಪಿಎಲ್‌ ತಂಡದ ವೇಗದ ಬೌಲರ್ ಕುಲದೀಪ್ ರಾಂಪಾಲ್ ಸೇನ್ ಭಾನುವಾರ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಇಂಡಿಯನ್ ಪ್ರೀಮಿಯರ್ ಲೀಗ್ ಆಯ್ಕೆಗೂ ಮುನ್ನ ಹರಕ್ಕೆ ಹೊತ್ತಿದ್ದ ಕುಲದೀಪ್ ಆಯ್ಕೆ ನಂತರ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ಹರಕೆ ತೀರಿಸಿದರು.

ADVERTISEMENT

ಮಧ್ಯಪ್ರದೇಶದ ಕುಲದೀಪ್ ತಮಿಳುನಾಡು ದೇಶೀಯ ಕ್ರಿಕೆಟ್‌ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಂಜಾಬ್ ಕಿಂಗ್ಸ್‌ ತಂಡಕ್ಕಾಗಿ ಆಡುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.