ADVERTISEMENT

ಧಾರವಾಡ: ಬಾವಿಗೆ ಬಿದ್ದು ಒಂದೇ ಕುಟುಂಬದ ನಾಲ್ವರು ಸಾವು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 12:41 IST
Last Updated 21 ನವೆಂಬರ್ 2025, 12:41 IST
<div class="paragraphs"><p>ನಾಲ್ವರು ಸಾವು</p></div>

ನಾಲ್ವರು ಸಾವು

   

ಧಾರವಾಡ: ತಾಲ್ಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ಒಂದೇ ಕುಟುಂಬದ ನಾಲ್ವರು ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.

ವಿಠ್ಠಲ ಶಿಂಧೆ (75), ಅವರ ಪುತ್ರ ನಾರಾಯಣ ಶಿಂಧೆ (38), ಮೊಮ್ಮಕ್ಕಳಾದ ಶಿವರಾಜ (12) ಹಾಗೂ ಶ್ರೀನಿಧಿ (10) ಮೃತಪಟ್ಟವರು.

ADVERTISEMENT

ಮೃತ ದೇಹಗಳನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.