ADVERTISEMENT

Kannada Rajyotsava|ಕೈಕೊಟ್ಟ ವಿದ್ಯುತ್: ಧ್ವನಿವರ್ಧಕವಿಲ್ಲದೆ ಭಾಷಣ ಮಾಡಿದ ಸಚಿವ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 4:39 IST
Last Updated 1 ನವೆಂಬರ್ 2025, 4:39 IST
   

ಧಾರವಾಡ: ರಾಜ್ಯೋತ್ಸವ ಕಾರ್ಯಕ್ರಮಲ್ಲಿ ವಿದ್ಯುತ್ ಪೂರೈಕೆ ಸ್ಥಗತವಾಗಿದ್ದರಿಂದ ಸಚಿವ ಸಂತೋಷ್. ಎಸ್. ಲಾಡ್ ಅವರು ಧ್ವನಿವರ್ಧಕವಿಲ್ಲದೆ ಭಾಷಣ ಮಾಡುವಂತಾಯಿತು.

ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ಭಾಷಣ ಆರಂಭಿಸುತ್ತಿದ್ದಂತೆ ವಿದ್ಯುತ್ ಕೈಕೊಟ್ಟಿತು. ಕೆಲ ಹೊತ್ತು ಕಾದರೂ ವಿದ್ಯುತ್ ಪೂರೈಕೆ ವ್ಯವಸ್ಥೆ ಸರಿಯಾಗಲಿಲ್ಲ. ಲಾಡ್ ಅವರು ಧ್ವನಿವರ್ಧಕ ಇಲ್ಲದೆ ಭಾಷಣ ಮುಂದುವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT