ADVERTISEMENT

ತಡವಲಗಾ ರೈಲ್ವೆ ಸೇತುವೆ ಮೇಲೆ ಹರಿಯುತ್ತಿದೆ ಭೀಮಾ ನದಿ ನೀರು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 7:29 IST
Last Updated 15 ಅಕ್ಟೋಬರ್ 2020, 7:29 IST
ತಡವಲಗಾ ರೈಲ್ವೆ ಸೇತುವೆ ಮೇಲೆ ನದಿಯ ನೀರು ಉಕ್ಕಿಹರಿಯುತ್ತಿದೆ
ತಡವಲಗಾ ರೈಲ್ವೆ ಸೇತುವೆ ಮೇಲೆ ನದಿಯ ನೀರು ಉಕ್ಕಿಹರಿಯುತ್ತಿದೆ   

ವಿಜಯಪುರ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಉಜನಿ ಜಲಾಶಯದಿಂದ ಭೀಮಾ ನದಿಗೆ 2 ಲಕ್ಷ ಕ್ಯೂಸೆಕ್‌ಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ.

ವಿಜಯಪುರ-ಸೊಲ್ಲಾಪುರ ನಡುವಿನ ತಡವಲಗಾ ರೈಲ್ವೆ ಸೇತುವೆ ಮೇಲೆ ನದಿಯ ನೀರು ಉಕ್ಕಿಹರಿಯುತ್ತಿದೆ. ಪರಿಣಾಮ ಎರಡು ರಾಜ್ಯಗಳ ನಡುವಿನ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT