ಸ್ಯಾಂಡಲ್ವುಡ್ನಲ್ಲಿ ತಮ್ಮ ಅಭಿನಯದಿಂದಲೇ ಛಾಪು ಮೂಡಿಸಿರೋ ರಂಗಾಯಣ ರಘು ಇದೀಗ ‘ಶಾಖಾಹಾರಿ’ಯಾಗಿ ತೆರೆಗೆ ಬರ್ತಿದ್ದಾರೆ. ರಘುಗೆ ಗೋಪಾಲಕೃಷ್ಣ ದೇಶಪಾಂಡೆ ಸಾಥ್ ನೀಡಿದ್ದು, ನಿಗೂಢ ಕಥೆಹೊತ್ತ ಈ ಸಿನಿಮಾ ತೆರೆಕಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.