
ಕನಕೋತ್ಸವದಲ್ಲಿ ಡಿಸಿಎಂ ಡಿ. ಕೆ. ಶಿವಕುಮಾರ್ ಹಾಗೂ ಡಿ. ಕೆ. ಸುರೇಶ್ ಕಲಾಕೃತಿ ವೀಕ್ಷಿಸಿದರು
ಕೃಪೆ: ಎಕ್ಸ್ ಖಾತೆ
ಕನಕಪುರದಲ್ಲಿ ಆಯೋಜಿಸಿರುವ ಕನಕೋತ್ಸವಕ್ಕೆ ಡಿಸಿಎಂ ಡಿ. ಕೆ. ಶಿವಕುಮಾರ್ ಹಾಗೂ ಸಹೋದರ ಡಿ. ಕೆ. ಸುರೇಶ್ ಅವರು ಬುಧವಾರ ಚಾಲನೆ ನೀಡಿದರು.
ಈ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ, ‘ಕನಕೋತ್ಸವ ಯಾವಗಲೂ ನನ್ನ ಹೃದಯಲ್ಲಿ ವಿಶೇಷ ಸ್ಥಾನದಲ್ಲಿರುತ್ತದೆ. ಈ ಉತ್ಸವದಲ್ಲಿ ಅಕ್ವೇರಿಯಂ ಲೋಕದೊಳಗೆ ನಡೆದುಕೊಂಡು ಹೋಗುವುದೇ ಕಣ್ಣಿಗೆ ಹಬ್ಬದಂತಿದೆ. ಈ ಕನಕೋತ್ಸವವು ಅನೇಕ ಬಾಲ್ಯದ ದಿನಗಳನ್ನು ನೆನಪಿಸಿದೆ’ ಎಂದು ಬರೆದುಕೊಂಡಿದ್ದಾರೆ.
ಕನಕೋತ್ಸವ ಜನವರಿ 28ರಿಂದ ಫೆಬ್ರುವರಿ1ವರೆಗೆ ಐದು ದಿನಗಳ ಕಾಲ ನಡೆಯಲಿದೆ.
ಕನಕೋತ್ಸವದಲ್ಲಿ ಗಮನ ಸೆಳೆದ ಕಲ್ಲಂಗಡಿ ಹಣ್ಣಿನ ಕಲಾಕೃತಿಗಳು
ಕನಕೋತ್ಸವಕ್ಕೆ ಮೆರುಗು ನೀಡಿದ ಫಲಪುಷ್ಫ ಪ್ರದರ್ಶನಗಳು
ಕನಕೋತ್ಸವದ ಮೆರುಗು ಹೆಚ್ಚಿಸಿದ - ರಂಗು ರಂಗಿನ ರಂಗೋಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.