ಪ್ರಜಾವಾಣಿಯ ಯೂಟ್ಯೂಬ್, ಟ್ವಿಟರ್ ಹಾಗೂಫೇಸ್ಬುಕ್ ಪುಟದಲ್ಲಿ,'ಪುರಸಭೆ, ನಗರಸಭೆ, ಪಟ್ಟಣ ಪಂಚಾಯ್ತಿ ಫಲಿತಾಂಶ: ಮುನ್ಸೂಚನೆ ಏನು?'ವಿಚಾರದ ಕುರಿತ ಸಂವಾದ ಕಾರ್ಯಕ್ರಮ ಏಕಕಾಲಕ್ಕೆ ನೇರ ಪ್ರಸಾರವಾಗುತ್ತಿದೆ.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಎನ್. ರವಿಕುಮಾರ್,ರಾಜ್ಯ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು,ರಾಜ್ಯ ಜೆಡಿಎಸ್ ವಕ್ತಾರಎಲ್. ಗಂಗಾಧರಮೂರ್ತಿಹಾಗೂವಕೀಲೆ, ಸಾಮಾಜಿಕ ಕಾರ್ಯಕರ್ತೆರಾಜಲಕ್ಷ್ಮಿ ಅಂಕಲಗಿ ಅವರು ಸಂವಾದದಲ್ಲಿ ಭಾಗವಹಿಸಿದ್ದಾರೆ.
ಕಾರ್ಯಕ್ರಮಮಧ್ಯಾಹ್ನ 3ರ ವರೆಗೆ ನಡೆಯಲಿದೆ.
fb.com/Prajavani.net|Youtube.com/Prajavani|Twitter.com/Prajavaniಮೂಲಕ ಇದ್ದಲ್ಲಿಂದಲೇಲೈವ್ ವೀಕ್ಷಿಸಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.