ಮೈಸೂರು ಜಿಲ್ಲೆಯ ಗೆಂಡತ್ತೂರು ಗ್ರಾಮ ಸಂಪೂರ್ಣ ಸೋಲಾರ್ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅದರ ವರದಿ ಮಾಡಲು ಹೋದಾಗ ಅಲ್ಲಿಯ ಜನರ ಬೇಡಿಕೆಯನ್ನು ಕೇಳಿ ಅಚ್ಚರಿಯಾಯಿತು. ಅಭಿವೃದ್ದಿಯ ಹೊಸ ರೂಪ ಹೇಗಿದೆ ಎಂಬ ಅನುಭವವನ್ನು ’ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.