ADVERTISEMENT

VIDEO | 600 ಭತ್ತದ ತಳಿ ರಕ್ಷಣೆ: ಅಬೂಬಕ್ಕರ್ ಅಕ್ಕಿ ಕೃಷ್ಣನಿಗೆ ಅರ್ಪಣೆ | Udupi Mutt | Rice Crop

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2022, 16:17 IST
Last Updated 13 ಅಕ್ಟೋಬರ್ 2022, 16:17 IST

ಊಟಕ್ಕೆ ಬೇಕಾದ ಅಕ್ಕಿಯನ್ನು ತಾವೇ ಬೆಳೆಯಬೇಕೆಂದು ಹೊರಟವರು ನೂರಾರು ದೇಸಿ ತಳಿಗಳ ಸಂರಕ್ಷಣೆ ಮಾಡಿದ ಕಥೆ ಇದು. ದೇಶದ ಪಾರಂಪರಿಕ ತಳಿಗಳ ಸಂರಕ್ಷಣೆ ಮಾಡುತ್ತಿರುವ ನಾಡಿನ ಕೆಲವೇ ಜನರ ಪೈಕಿ ಅಬೂಬಕ್ಕರ್– ಆಸ್ಮಾ ದಂಪತಿ ಕೂಡ ಒಬ್ಬರು. ಅವರ ಯಶೋಗಾಥೆ ಈ ವಿಡಿಯೊದಲ್ಲಿ..

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT