ADVERTISEMENT

ವಿಡಿಯೊ | ತೆಂಗಿನಗರಿ ಬಳಸಿ ಹಾವು ಹಿಡಿದ ಪೇಜಾವರ ಮಠದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 7:40 IST
Last Updated 30 ಜುಲೈ 2020, 7:40 IST
ಹಾವು ಹಿಡಿಯುತ್ತಿರುವ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಹಾವು ಹಿಡಿಯುತ್ತಿರುವ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ    

ಉಡುಪಿ: ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಸಿ ತೆಂಗಿನಗರಿ ಬಳಸಿ ಸುಲಭವಾಗಿ ಹಾವು ಹಿಡಿಯುವುದನ್ನು ತೋರಿಸಿರುವ ವಿಡಿಯೊ ಜಾಲತಾಣಗಳಲ್ಲಿ ಸುದ್ದಿಯಾಗಿದೆ.

ಸದ್ಯ ನೀಲಾವರ ಗೋಶಾಲೆಯಲ್ಲಿ ಚಾತುರ್ಮಾಸ್ಯ ಆಚರಣೆಯಲ್ಲಿರುವ ಶ್ರೀಗಳು ಮಠದ ಪುಷ್ಕರಣಿ ಬಳಿ ಬಂದ ಹಾವನ್ನು ತೆಂಗಿನಗರಿಯಿಂದ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ಹಾವಿಗೆ ತೊಂದರೆಯಾಗದಂತೆ ಹೇಗೆ ಹಿಡಿಯುವುದು ಎಂಬುದನ್ನು ವಿಡಿಯೊದಲ್ಲಿ ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.