ಅಧಿವೇಶನದ ಎರಡನೇ ದಿನ ಕಲಾಪದಲ್ಲಿ ಬಾರೀ ಜಟಾಪಟಿ ನಡೆದಿದ್ದು ಒಂದು ಕಡೆ ಗ್ಯಾರಂಟಿ ಕುರಿತು ಬಿಜೆಪಿ ಧರಣಿ ನಡೆಸಿದರೆ, ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ ಎಂದು ಎಚ್ಡಿಕೆ ಸರ್ಕಾರದ ವಿರುದ್ಧ ಕೂಗಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.