ADVERTISEMENT

ತಾಕತ್ತು... ಧಮ್ಮಿನ ಪ್ರಶ್ನೆ: ಶಿವಲಿಂಗೇಗೌಡ–ಎಚ್‌ಡಿಕೆ ಜಟಾಪಟಿ

ಪ್ರಜಾವಾಣಿ ವಿಶೇಷ
Published 4 ಜುಲೈ 2023, 9:38 IST
Last Updated 4 ಜುಲೈ 2023, 9:38 IST

ಅಧಿವೇಶನದ ಎರಡನೇ ದಿನ ಕಲಾಪದಲ್ಲಿ ಬಾರೀ ಜಟಾಪಟಿ ನಡೆದಿದ್ದು ಒಂದು ಕಡೆ ಗ್ಯಾರಂಟಿ ಕುರಿತು ಬಿಜೆಪಿ ಧರಣಿ ನಡೆಸಿದರೆ, ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ ಎಂದು ಎಚ್ಡಿಕೆ ಸರ್ಕಾರದ ವಿರುದ್ಧ ಕೂಗಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.