ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 16 ಆಗಸ್ಟ್ 2023

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಆಗಸ್ಟ್ 2023, 13:36 IST
Last Updated 16 ಆಗಸ್ಟ್ 2023, 13:36 IST
   

ಹಿಮಾಚಲ ಪ್ರದೇಶದಲ್ಲಿ ಮುಂದುವರಿದ ಮಳೆ, ಕೃಷ್ಣ ಜನ್ಮಭೂಮಿ ಪ್ರದೇಶ ಸುತ್ತಮುತ್ತಲಿದ್ದ ಅಕ್ರಮ ಕಟ್ಟಡಗಳ ತೆರವಿಗೆ ಸುಪ್ರೀಂ ಕೋರ್ಟ್ ತಡೆ, ತುಂಗಭದ್ರಾ ಜಲಾಶಯದಿಂದ ನ. 30ರ ತನಕ 4,100 ಕ್ಯುಸೆಕ್ ನೀರು, ಚಂದ್ರನ ಅಂತಿಮ ಕಕ್ಷೆಗೆ ಲಗ್ಗೆ ಇಟ್ಟ ಭಾರತದ ಚಂದ್ರಯಾನ ನೌಕೆ, ಪಂಚ ರಾಜ್ಯಗಳ ಚುನಾವಣಾ ತಂತ್ರಗಾರಿಕೆ ಕುರಿತು ಬಿಜೆಪಿ ಚರ್ಚೆ ಇಂದು ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ

ಪಿಟಿಐ ಚಿತ್ರ
ರಕ್ಷಣಾ ಕಾರ್ಯಾಚರಣೆ
ಉತ್ತರ ಪ್ರದೇಶದ ಮಥುರಾದಲ್ಲರುವ ಕೃಷ್ಣ ಜನ್ಮಭೂಮಿ ಬಳಿ ನಡೆಸಲಾದ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಯ ನಂತರ ಜನರು ಪ್ರದೇಶವನ್ನು ತೊರೆದು ಸಾಗಿದರು
20ರಿಂದ ಕಬ್ಬನ್ ರಸ್ತೆಯಲ್ಲಿ ಸಂಚಾರ ಸ್ಥಗಿತ
ಅಮೃತ ಉದ್ಯಾನ
ಗಾಂಧಿನಗರದಲ್ಲಿ ಗಾರ್ಬಾ ನೃತ್ಯ ಮಾಡಿದ WHO ಮುಖ್ಯಸ್ಥ ಟೆಡ್ರೋಸ್
(ಚಿತ್ರ ಕೃಪೆ: ಇಸ್ರೊ)
ಸಾಂದರ್ಭಿಕ ಚಿತ್ರ
ಎಚ್‌–64ಇ ಅಪಾಚೆ ಹೆಲಿಕಾಪ್ಟರ್
ಡ್ಯಾರೆನ್ ಕೆಂಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.